tag:blogger.com,1999:blog-5320306418543791476.post6984144473684873023..comments2023-06-05T04:30:32.713-04:00Comments on ನನ್ನೆದೆಯ ವೀಣೆ ತನ್ನಂತೆ ತಾನೆ...: ನಡೆದ ದಾರಿಯಲ್ಲಿ ಹೆಜ್ಜೆ ಜಾಡನ್ನರಸಿಆನಂದhttp://www.blogger.com/profile/13238124668808989176noreply@blogger.comBlogger19125tag:blogger.com,1999:blog-5320306418543791476.post-62945482561583884112009-12-09T14:32:04.932-05:002009-12-09T14:32:04.932-05:00kavana thumba chennagide, balyada nenapayithu.kavana thumba chennagide, balyada nenapayithu.Nishahttps://www.blogger.com/profile/05284543614361126936noreply@blogger.comtag:blogger.com,1999:blog-5320306418543791476.post-59264763036927074322009-12-09T12:44:24.266-05:002009-12-09T12:44:24.266-05:00@ಶಿವಪ್ರಕಾಶ್
Thanx!
@ಆಜಾದ್ ಸರ್,
ಇಲ್ಲಿ ಬರುವ ಊರು, ಆರ...@ಶಿವಪ್ರಕಾಶ್<br />Thanx!<br /><br />@ಆಜಾದ್ ಸರ್,<br />ಇಲ್ಲಿ ಬರುವ ಊರು, ಆರ್.ಕೆ.ಲಕ್ಷ್ಮಣರ common man ತರಹ ಯಾರ ಊರಿಗೆ ಬೇಕಾದರೂ ಹೋಲಿಸಬಹುದು. <br />ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-38848810678846789942009-12-08T12:56:50.663-05:002009-12-08T12:56:50.663-05:00ಆನಂದ್ ನೀವು ನನ್ನ ಊರಿಗೆ ಹೋಗಿ ಬಂದಿರೇನೋ ಎನುವಷ್ಟು ಕಣ್ನಿ...ಆನಂದ್ ನೀವು ನನ್ನ ಊರಿಗೆ ಹೋಗಿ ಬಂದಿರೇನೋ ಎನುವಷ್ಟು ಕಣ್ನಿಗೆ ಕಟ್ಟಿತು ನಿಮ್ಮ ಕವನ...ನನ್ನ ಸ್ಕೂಲಿನ ದಿನಗಳಲ್ಲಿ...ಸಂಜೆ ಸ್ಕೂಲಿನ ನಂತರ ನೇರಳೆ ತೋಪಿಗೆ ಅಥವಾ ಮಾವಿನ ತೋಪಿಗೆ ಹೋಗಿ ಚಡ್ಡಿಯೆಲ್ಲಾ ಕೊಳಕುಮಾಡಿಕೊಂಡು ಮನೆಗೆ ಕಳ್ಳಹೆಜ್ಜೆ ಇಡುತ್ತಾ ಒಳನುಗ್ಗುತ್ತಿದ್ದುದು ನೆನಪಷ್ಟೆ..ಮೊನ್ನೆ ಊರಿಗೆ ಹೋದಾಗ..ನೇರಳೆ, ಮಾವಿನ ತೋಪಿರಲಿ ಆ ಜಾಡೇ ಕಾಣುತ್ತಿಲ್ಲ...ಭಜನೆ ಮನೆಯಿದ್ದ ಜಾಗದಲ್ಲಿ ದಾಸರ ಮೊಮ್ಮಗ ಬಾರ್ ನಡೆಸ್ತಿದ್ದಾನೆ....ಬಹಳ ಚನ್ನಾಗಿ ಮೂಡಿದೆ ಭಾವನೆಗಳ ಛಾಪು....ಸೂಪರ್...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5320306418543791476.post-2783275222220462642009-12-08T09:30:05.337-05:002009-12-08T09:30:05.337-05:00Nice one anandNice one anandಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5320306418543791476.post-90958313524905870922009-12-08T04:59:11.221-05:002009-12-08T04:59:11.221-05:00ಗೊತ್ತಾದ ಮೇಲೆ ಅಮಾಯಕನಾಗಿರಲಾಗದು..ತಿಳಿದುಕೊಳ್ಳಲು ಪ್ರಯತ್...ಗೊತ್ತಾದ ಮೇಲೆ ಅಮಾಯಕನಾಗಿರಲಾಗದು..ತಿಳಿದುಕೊಳ್ಳಲು ಪ್ರಯತ್ನಿಸದಿದ್ದರೆ ಆಲಸಿ ಎನಿಸುತ್ತೇವೆ..<br />ಏನು ಮಾಡುವುದು?Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-5320306418543791476.post-91422521874209456642009-12-07T13:39:52.817-05:002009-12-07T13:39:52.817-05:00ಜ್ಯೋತಿ,
ಗೊತ್ತಿದ್ದೂ ಅಸಹಾಯಕನಾಗುವುದಕ್ಕಿಂತ, ಗೊತ್ತಿರದ ಅ...ಜ್ಯೋತಿ,<br />ಗೊತ್ತಿದ್ದೂ ಅಸಹಾಯಕನಾಗುವುದಕ್ಕಿಂತ, ಗೊತ್ತಿರದ ಅಮಾಯಕನಾಗಿರುವುದು ಮೇಲು. Ignorance is bliss!<br />ಕಡೇಪಕ್ಷ ಪಾಪಪ್ರಜ್ಞೆ ಇರಲ್ಲ. :)<br />ನಿಮಗೇನನ್ನಿಸುತ್ತದೆ?<br />ನನ್ನ ಬ್ಲಾಗ್ ಗೆ ಸ್ವಾಗತ, ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-40084018752957593422009-12-07T04:58:39.324-05:002009-12-07T04:58:39.324-05:00ಅರಿವಾದರೂ ಏನೂ ಮಾಡಲಾಗದ ಅನಿವಾರ್ಯತೆ ಇನ್ನಷ್ಟು ಚುಚ್ಚುತ್ತ...ಅರಿವಾದರೂ ಏನೂ ಮಾಡಲಾಗದ ಅನಿವಾರ್ಯತೆ ಇನ್ನಷ್ಟು ಚುಚ್ಚುತ್ತದೆ ಅಲ್ಲವೇ? ನಮ್ಮದೇ ತಪ್ಪೋ ಏನೋ? ಎಂಬ ಅಪರಾಧಿ ಪ್ರಜ್ಞೆ ಕೂಡ ಕಾಡುತ್ತದೆ! <br />ಕವನ ತುಂಬಾ ಚೆನ್ನಾಗಿದೆ.Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-5320306418543791476.post-41097042081171331612009-12-06T13:09:31.380-05:002009-12-06T13:09:31.380-05:00ಸುಮರವರೆ,
ನಿಜ, ಅನಿವಾರ್ಯ ಕಾರಣಗಳಿಂದ ಬದಲಾದ ಪರಿಸರಕ್ಕೆ, ...ಸುಮರವರೆ,<br />ನಿಜ, ಅನಿವಾರ್ಯ ಕಾರಣಗಳಿಂದ ಬದಲಾದ ಪರಿಸರಕ್ಕೆ, ಹೊಂದಿಕೊಳ್ಳಲಾಗದೆ ಅದರಲ್ಲೇ ತೊಳಲಾಡುವುದು ಕೆಲವೊಮ್ಮೆ ಯಾತನಾದಾಯಕ.<br />ಕವಿತೆ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-17181266441667979182009-12-06T13:08:49.081-05:002009-12-06T13:08:49.081-05:00ವಿಜಯಶ್ರೀಯವರೆ,
ಮೂರು ಪಾದದ ಜಾಗ ಕೇಳಿ ಅಂಥಾ ಬಲಿ ಚಕ್ರವರ್ತ...ವಿಜಯಶ್ರೀಯವರೆ,<br />ಮೂರು ಪಾದದ ಜಾಗ ಕೇಳಿ ಅಂಥಾ ಬಲಿ ಚಕ್ರವರ್ತಿಯನ್ನೇ ಪಾತಾಳಕ್ಕೆ ತಳ್ಳಿಬಿಟ್ಟವನು ವಾಮನ.<br />ಅದೇ ರೀತಿ ಮತ್ತಾರೋ ಅದೃಶ್ಯ ವಾಮನ ಮೇಲಿನಿಂದ ನಮ್ಮನ್ನೆಲ್ಲಾ ತುಳೀತಾ ಇದ್ದಾನಾ ಅಂತ ಅನುಮಾನದಲ್ಲಿ ಆ ಪ್ರಯೋಗ ಮಾಡಿದೆ ಅಷ್ಟೇ... :)<br />ನಿಮ್ಮ ಮೆಚ್ಚುಗೆಗೆ ನನ್ನಿ.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-40344007979579418962009-12-06T13:08:03.651-05:002009-12-06T13:08:03.651-05:00ದಿನಕರ ಮೊಗೇರ,
ನನಗೂ ಗೊತ್ತಾಗುತ್ತಿಲ್ಲ ಸರ್. ನಿಮ್ಮನ್ನೆಲ್...ದಿನಕರ ಮೊಗೇರ,<br />ನನಗೂ ಗೊತ್ತಾಗುತ್ತಿಲ್ಲ ಸರ್. ನಿಮ್ಮನ್ನೆಲ್ಲಾ ಕೇಳೋಣವೆಂದೇ ಇಲ್ಲಿ ಇದನ್ನು ಹಾಕಿದ್ದೀನಿ. ನೋಡೋಣ. ನಡೀತಾ ಇರೋ ದಾರಿ ಇನ್ನೂ ಮುಗಿದಿಲ್ಲ.<br />ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-49076300167462304742009-12-06T13:07:27.222-05:002009-12-06T13:07:27.222-05:00ಸುನಾಥ ಕಾಕಾ,
ಬದಲಾವಣೆ ಕಾಲದ ನಿಯಮ, ಒಪ್ಪಿಕೊಳ್ಳೋಣ.
ನಮ್ಮ ...ಸುನಾಥ ಕಾಕಾ,<br />ಬದಲಾವಣೆ ಕಾಲದ ನಿಯಮ, ಒಪ್ಪಿಕೊಳ್ಳೋಣ.<br />ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಿರಲಿ, ಆದರೆ ನಾವು ಪ್ರತಿಪಾದಿಸುವ ಮೌಲ್ಯಗಳಲ್ಲಿ ಬದಲಾವಣೆ ಬಂದಾಗ ( ಸರಿಯಾದ ದಿಕ್ಕಿನಲ್ಲಿಲ್ಲದ ) ಒಪ್ಪಿಕೊಳ್ಳೋದಕ್ಕೆ ಹಿಂಸೆಯಾಗುತ್ತೆ. ಇದನ್ನೆಲ್ಲಾ ಬರೆಯೋಣ ಅಂತಿದ್ದೆ, ಆದರೆ ಮನವೇಕೋ ಕೈ ತಡೆದಿತ್ತು.<br />ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-58909130506186004222009-12-06T13:06:32.350-05:002009-12-06T13:06:32.350-05:00ದಿಲೀಪ್,
ಆಧುನಿಕತೆಯ ಹೆಸರಲ್ಲಿ ನಮ್ಮತನವನ್ನು ನಾವು ಕಳೆದುಕ...ದಿಲೀಪ್,<br />ಆಧುನಿಕತೆಯ ಹೆಸರಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುವುದು ಎಷ್ಟು ಸರಿ? ಹಿಂದಿನವರು ತೋರಿಸುವ ಆ ಅಪ್ಯಾಯತೆ ನಾವು ಯಾಕೆ ಕಳೆದುಕೊಳ್ತಿದ್ದೀವಿ...<br />ಹೀಗೇ ಪ್ರಶ್ನೆಗಳು ಇನ್ನೂ ಇವೆ, ಆದರೆ ಯಾಕೋ ನನಗೆ ಉತ್ತರಗಳೇ ಸಿಕ್ತಿಲ್ಲ.<br />ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-8011812871654489872009-12-06T13:05:05.271-05:002009-12-06T13:05:05.271-05:00ರಾಘು,
ಬದಲಾವಣೆಯನ್ನು ಗುರುತಿಸಿದ್ದೀರ !
ಇತ್ತೀಚಿಗೆ ಕಾಯ್ಕ...ರಾಘು,<br />ಬದಲಾವಣೆಯನ್ನು ಗುರುತಿಸಿದ್ದೀರ !<br />ಇತ್ತೀಚಿಗೆ ಕಾಯ್ಕಿಣಿಯವರ ಒಂದಿಷ್ಟು ಸಂಕಲನಗಳನ್ನು ಓದ್ತಾ ಇದ್ದೀನಿ. ಅವರಷ್ಟು ಲೀಲಾಜಾಲವಾಗಿ ಆಡುಭಾಷೆಯನ್ನು ಕಾವ್ಯದೊಳಗೆ ಎಳೆದು ತರುವುದು ತುಂಬಾ ಕಷ್ಟ. ಹಾಗಂತ ಅವರ ಶೈಲಿಯನ್ನ ಕಾಪಿ ಮಾಡ್ಲಿಕ್ಕೆ ಹೊರಟಿಲ್ಲ. ಆದರೆ ಆಡುಭಾಷೆ ಮತ್ತು ಕಾವ್ಯಭಾಷೆಯನ್ನು ಸೇರಿಸಿ ಬರೆಯುವ ಒಂದು ಪ್ರಯತ್ನ ಮಾಡ್ತಾ ಇದ್ದೀನಿ. ನೋಡೋಣ ಎಲ್ಲೀತನಕ ಹೋಗ್ಲಿಕ್ಕಾಗುತ್ತೆ ಅಂತ. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ. :)ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5320306418543791476.post-75267261152285163782009-12-06T09:10:18.025-05:002009-12-06T09:10:18.025-05:00ಕವಿತೆ ಚೆನ್ನಾಗಿದೆ ಆನಂದ್ ಅವರೆ. ಹಳ್ಳಿಗಳೀಗ ಹಳ್ಳಿಗಳಾಗಿ ...ಕವಿತೆ ಚೆನ್ನಾಗಿದೆ ಆನಂದ್ ಅವರೆ. ಹಳ್ಳಿಗಳೀಗ ಹಳ್ಳಿಗಳಾಗಿ ಉಳಿದಿಲ್ಲ. ಬದಲಾವಣೆ ಅನಿವಾರ್ಯವಾದರೂ ಸೂಕ್ಷ್ಮ ಮನಸ್ಸಿಗೆ ನೋವಾಗುವುದಂತೂ ಸತ್ಯ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-5320306418543791476.post-57319350320168312212009-12-06T01:42:00.018-05:002009-12-06T01:42:00.018-05:00ಆನ೦ದ ಅವರೇ
ಕವನ ಚೆನ್ನಾಗಿದೆ.
ವಾಮನನನ್ನು ಹೊಗೆಯೆ೦ಬ ...ಆನ೦ದ ಅವರೇ <br />ಕವನ ಚೆನ್ನಾಗಿದೆ.<br />ವಾಮನನನ್ನು ಹೊಗೆಯೆ೦ಬ ವಿಲನ್ ಗೆ ಹೋಲಿಸಿದ್ದೀರ ... ?ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5320306418543791476.post-59319905542203640062009-12-06T00:59:16.289-05:002009-12-06T00:59:16.289-05:00ಆನಂದ್ ಸರ್,
ತುಂಬಾ ಸಕತ್ತಾಗಿದೆ....
ಮಾನವ ಹೊಸ ಜಗತ್ತಿಗೆ...ಆನಂದ್ ಸರ್,<br />ತುಂಬಾ ಸಕತ್ತಾಗಿದೆ....<br /> ಮಾನವ ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾ,<br />ತನ್ನದಲ್ಲದ್ದಕ್ಕೆ ಒಗ್ಗಿಕೊಳ್ಳುತ್ತಾ ,<br />ತನ್ನತನ ಮರೆಯುತ್ತಾ,<br />ಜಗವನ್ನ ಹಾಳುಗೆದುವುತ್ತಿದ್ದಾನಾ......<br />ಗೊತ್ತಾಗುತ್ತಿಲ್ಲ...... ನಿಮ್ಮ ಕವನ ತುಂಬಾ ಅರ್ಥ ಕೊಡುತ್ತಾ ಇದೆ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-5320306418543791476.post-10016761037014487682009-12-06T00:39:01.277-05:002009-12-06T00:39:01.277-05:00ಕಾಲ ತಂದ ಬದಲಾವಣೆ; ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು.
ಕವನ ...ಕಾಲ ತಂದ ಬದಲಾವಣೆ; ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು.<br />ಕವನ ಗಾಢವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5320306418543791476.post-65924472781164232132009-12-05T19:51:28.512-05:002009-12-05T19:51:28.512-05:00ಎಲ್ಲದಕ್ಕೂ ಆಧುನಿಕತೆಯ ಮುಖವಾಡ.. ನಮಗೆ ಅಂದು ಆಪ್ತವಾಗಿದ್ದ...ಎಲ್ಲದಕ್ಕೂ ಆಧುನಿಕತೆಯ ಮುಖವಾಡ.. ನಮಗೆ ಅಂದು ಆಪ್ತವಾಗಿದ್ದ ನೈಜತೆ ಮಾಯವಾಗಿದೆ.. ಮಾತು, ನಗು, ಭಾವನೆ ಎಲ್ಲವೂ ಕೃತಕ..<br />ಕವಿತೆ ಇಷ್ಟವಾಯ್ತು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-5320306418543791476.post-55710317771404494952009-12-05T14:36:36.856-05:002009-12-05T14:36:36.856-05:00wah!! ತುಂಬಾ ತುಂಬಾ ಚೆನ್ನಾಗಿದೆ. ನೀವು ಇದುವರೆಗೆ ಬರೆದಿರ...wah!! ತುಂಬಾ ತುಂಬಾ ಚೆನ್ನಾಗಿದೆ. ನೀವು ಇದುವರೆಗೆ ಬರೆದಿರೋದೆಲ್ಲಕ್ಕಿಂತ different ಆಗಿದೆ..<br />ನಿಮ್ಮವ,<br />ರಾಘು.Raghuhttps://www.blogger.com/profile/00115464877589726798noreply@blogger.com